ADVERTISEMENT

ಪದಾಧಿಕಾರಿಗಳ ಉಚ್ಚಾಟನೆ

ಪಿಟಿಐ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST

ಚೆನ್ನೈ: ಎಐಎಡಿಎಂಕೆಯ ತಿರುನಲ್ವೇಲಿ ಘಟಕದ 68 ಪದಾಧಿಕಾರಿಗಳನ್ನು ಉಚ್ಚಾಟನೆ ಮಾಡಲಾಗಿದೆ. ಇವರಲ್ಲಿ ಮಾಜಿ ಶಾಸಕ ಆರ್.ಪಿ.ಆದಿತ್ಯನ್‌ ಅವರೂ ಸೇರಿದ್ದಾರೆ.

ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಂತರ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಆಡಳಿತಾರೂಢ ಎಐಎಡಿಎಂಕೆ ಈಗಾಗಲೇ ಸಾಕಷ್ಟು ಮಂದಿಯನ್ನು ಉಚ್ಚಾಟನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT