ನವದೆಹಲಿ: ಇಲ್ಲಿನಎಲ್ಲಾಶಾಲೆಗಳ 5ನೇ ತರಗತಿವರಗಿನವಿದ್ಯಾರ್ಥಿಗಳಿಗೆ ಮಾರ್ಚ್ 31ರವರಗೆದೆಹಲಿ ಸರ್ಕಾರವು ರಜೆ ಘೋಷಿಸಿದೆ.
ಕೊವಿಡ್–19 ಹರಡುವುದನ್ನು ತಡೆಯಲು ದೆಹಲಿಸರ್ಕಾರಈ ತೀರ್ಮಾನ ಕೈಗೊಂಡಿರುವುದಾಗಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ಸಿಸೋಡಿಯಾಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.