ADVERTISEMENT

ಸೋಮವಾರ ಕಿಸಾನ್‌ ಮಹಾಪಂಚಾಯತ್‌ ಸಮಾವೇಶ

ಪಿಟಿಐ
Published 19 ಮಾರ್ಚ್ 2023, 14:23 IST
Last Updated 19 ಮಾರ್ಚ್ 2023, 14:23 IST
ದರ್ಶನ್‌ ಪಾಲ್‌
ದರ್ಶನ್‌ ಪಾಲ್‌   

ನವದೆಹಲಿ (ಪಿಟಿಐ): ‘ಸೋಮವಾರ ಇದೇ 20ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಯಲಿರುವ ಕಿಸಾನ್‌ ಮಹಾಪಂಚಾಯತ್‌ ಸಮಾವೇಶದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ರೈತರು ಆಗಮಿಸುತ್ತಿದ್ದಾರೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಭಾನುವಾರ ತಿಳಿಸಿದೆ.

‘ಈ ಸಮಾವೇಶದಲ್ಲಿ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ನೀಡಲು ಒತ್ತಾಯಿಸಲಾಗುವುದು’ ಎಂದು ಎಸ್‌ಕೆಎಂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT