ನವದೆಹಲಿ:ಕರ್ನಾಟಕದ ಪ್ರತಿ 1 ಲಕ್ಷ ಜನರಲ್ಲಿ 95 ಜನರನ್ನು ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳು ಕೊಲ್ಲುತ್ತಿವೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಹೆಚ್ಚು.
ಸೌದೆ ಒಲೆಯೂ ಕಾರಣ
ಮನೆಯ ಹೊರಗಿನ ವಾಯುಮಾಲಿನ್ಯದಿಂದ ಮಾತ್ರವಲ್ಲ, ಮನೆಯೊಳಗೆ ಉರುವಲು ಬಳಕೆಯಿಂದಲೂ ಸಾವು ಸಂಭವಿಸುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ
* ಇದನ್ನೂ ಓದಿ:ಇಂಗಾಲದ ಉಗುಳುವಿಕೆ: ಭಾರತದಲ್ಲಿ ಏರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.