ADVERTISEMENT

VIDEO | News Express: ಮುಂದಿನ ಸಿಎಂ ಕೂಗು: ಕಾರ್ಯಕರ್ತರಿಗೆ ಡಿಸಿಎಂ ಕೈಸನ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2023, 14:34 IST
Last Updated 3 ನವೆಂಬರ್ 2023, 14:34 IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಹುಬ್ಬಳ್ಳಿಯಿಂದ ಗದಗಿಗೆ ಹೊರಡುತ್ತಿದ್ದಾಗ ಮಾರ್ಗ ಮಧ್ಯೆದ ನಲವಾಡಿ ಗ್ರಾಮದ ಬಳಿ ಪಕ್ಷದ ಕಾರ್ಯಕರ್ತೆಯ ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಡಿಕೆಶಿ ಪರ ಜೈಕಾರ ಕೂಗಿದರು ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಯವಾಗಲಿ ಎಂದು ಕಾರ್ಯಕರ್ತನೊಬ್ಬ ಕೂಗಿದ. ತಕ್ಷಣ ಅತ್ತ ಕಡೆ ನೋಡಿದ ಶಿವಕುಮಾರ್ ಹೀಗೆ ಕೂಗದಂತೆ ಕೈಸನ್ನೆ ಮಾಡಿ ತಕ್ಷಣ ತಮ್ಮ ಕಾರಿನೊಳಗೆ ಕುಳಿತು ಹೊರಟುಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.