ಬೆಂಗಳೂರು: ನಾಲ್ವರು ಐಎಫ್ಎಸ್ ಮತ್ತು ಮೂವರು ಎಸ್ಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಆರ್.ರವಿಶಂಕರ್– ನಿರ್ದೇಶಕ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.
ಮಾಲತಿ ಪ್ರಿಯಾ– ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್), ಕ್ರಿಯಾ ಯೋಜನೆ, ಬಳ್ಳಾರಿ.
ಡಾ.ರಮೇಶ್ ಕುಮಾರ್ – ಡಿಸಿಎಫ್, ಬಳ್ಳಾರಿ ವಿಭಾಗ.
ವಿ.ಏಡುಕೊಂಡಲು– ಡಿಸಿಎಫ್, ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗ, ಕೊಳ್ಳೇಗಾಲ.
ಟಿ.ಪಿ.ಶಿವಯ್ಯ– ಡಿಸಿಎಫ್, ರಾಯಚೂರು ವಿಭಾಗ.
ಎಸ್.ಪುರುಷೋತ್ತಮ– ಪ್ರಾದೇಶಿಕ ನಿರ್ದೇಶಕ (ಪರಿಸರ), ಬಳ್ಳಾರಿ.
ಸಿ.ರವಿಶಂಕರ್– ಡಿಸಿಎಫ್, ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವಿಭಾಗ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.