ADVERTISEMENT

ಒಂಬತ್ತು ಹಿರಿಯ ಐಎಎಸ್‌ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 13:32 IST
Last Updated 13 ಡಿಸೆಂಬರ್ 2017, 13:32 IST
ಪಿ.ಐ. ಶ್ರೀವಿದ್ಯಾ
ಪಿ.ಐ. ಶ್ರೀವಿದ್ಯಾ   

ಬೆಂಗಳೂರು: ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ್ ಸೇರಿ ಒಂಬತ್ತು ಹಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು

ಪಿ.ಎ. ಮೇಘಣ್ಣವರ್, ಪ್ರಾದೇಶಿಕ ಆಯುಕ್ತ, ಮೈಸೂರು

ADVERTISEMENT

ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ, ಆಡಳಿತ ವ್ಯವಸ್ಥಾಪಕ, ಹಟ್ಟಿ ಚಿನ್ನದ ಗಣಿ ಕಂಪೆನಿ

ಸುಷಮಾ ಗೋಡಬೊಲೆ, ಜಂಟಿ ನಿರ್ದೇಶಕಿ (ಆಡಳಿತ), ಪೌರಾಡಳಿತ ನಿರ್ದೇಶನಾಲಯ

ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ, ಕೊಡಗು

ವಿನೋತ್‌ ಪ್ರಿಯಾ, ವಿಶೇಷ ಜಿಲ್ಲಾಧಿಕಾರಿ–1, ಬೆಂಗಳೂರು ನಗರ

ಕೆ.ಜಿ. ಶಾಂತರಾಮ್‌, ಜಿಲ್ಲಾಧಿಕಾರಿ, ಬಾಗಲಕೋಟೆ

ಪಿ. ಅನಿರುದ್ಧ ಶ್ರವಣ್‌, ಮಿಷನ್‌ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌, ಬೆಂಗಳೂರು

ಪೊಮ್ಮಲ ಸುನಿಲ್‌ ಕುಮಾರ್‌, ಜಂಟಿ ನಿರ್ದೇಶಕ (ಸುಧಾರಣೆ), ಕರ್ನಾಟಕ ಮುನಿಸಿಪಲ್‌ ಡಾಟಾ ಎಂಟ್ರಿ ಸೊಸೈಟಿ ಜೊತೆಗೆ ರಿಯಲ್‌ ಎಸ್ಟೇಟ್‌ ನಿಯಂತ್ರಣ (ರೇರಾ) ಪ್ರಾಧಿಕಾರದ ಕಾರ್ಯದರ್ಶಿ

ಆನಿಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.