ADVERTISEMENT

ಕನಕಪುರ ತಾಲ್ಲೂಕು ಕಚೇರಿ ಮೇಲೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2018, 9:30 IST
Last Updated 31 ಮೇ 2018, 9:30 IST
ಕನಕಪುರ ತಾಲ್ಲೂಕು ಕಚೇರಿ
ಕನಕಪುರ ತಾಲ್ಲೂಕು ಕಚೇರಿ   

ರಾಮನಗರ: ಕನಕಪುರ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾ ಶಾಖೆ ಮೇಲೆ‌ ಕೇಂದ್ರದ ಅಧಿಕಾರಿಗಳ ತಂಡವು ಗುರುವಾರ ದಾಳಿ ನಡೆಸಿದೆ.

ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿಗಳ ಪರಿಶೀಲನೆ ನಡೆದಿದೆ. ಮಾಧ್ಯಮದವರೂ ಸೇರಿದಂತೆ ಅನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸರು ಭದ್ರತೆ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT