ADVERTISEMENT

ದ್ರಾಕ್ಷಿ ತೋಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:24 IST
Last Updated 28 ಏಪ್ರಿಲ್ 2018, 13:24 IST
ಅಮಿತ್ ಶಾ
ಅಮಿತ್ ಶಾ   

ವಿಜಯಪುರ: ಇಲ್ಲಿನ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸ್ಥಳೀಯ ಮುಖಂಡರಿಂದ ಬೆಳೆಯ ಕುರಿತು ಮಾಹಿತಿ ಪಡೆದರು.

ವಿಜಯಪುರ ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾಗಿರುವುದರಿಂದ ಅಮಿತ್‌ ಶಾ ದ್ರಾಕ್ಷಿ ಬೆಳೆ ವೀಕ್ಷಿಸಿದರು.

ಬಬಲೇಶ್ವರ ಮತಕ್ಷೇತ್ರದ ಅಭ್ಯರ್ಥಿ ಪರವಾಗಿ ಮತಯಾಚಿಸಿದ ನಂತರ ಹೆಲಿಪ್ಯಾಡ್‌ ಹತ್ತಿರದ ಬಾಬು ಬಂಡಿ ಎನ್ನುವವರ ದ್ರಾಕ್ಷಿ ತೋಟದಲ್ಲಿ ಕೆಲ ಸಮಯ ಓಡಾಡಿದರು.

ADVERTISEMENT

</p><p><strong>ರಾಹುಲ್‌ ಗಾಂಧಿ ‘ಬಾಬಾ’ ಸೇರಿಸಿದ ಶಾ</strong></p><p>2014ರಿಂದ ಕಾಂಗ್ರೆಸ್ ಎಲ್ಲೂ ಗೆಲುವು ಸಾಧಿಸಿಲ್ಲ. ಕರ್ನಾಟಕದಲ್ಲೂ ಸುನಾಮಿ ಗೆಲುವು ನಮ್ಮದೇ ಎಂದು ಅಮಿತ್‌ ಶಾ ಭವಿಷ್ಯ ನುಡಿದರು. 2019ರ ಲೋಕಸಭಾ ಚುನಾವಣೆಯಲ್ಲೂ ನಮ್ಮದೇ ದಿಗ್ವಿಜಯ 'ರಾಹುಲ್ ಬಾಬಾ' ಎಂದು ಶಾ ಕಾಲೆಳೆದರು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.