ಶಿರ್ವ: ಉಡುಪಿ ತಾಲ್ಲೂಕಿನ ಶಿರ್ವ ಸಮೀಪದ ಪಡುಬೆಳ್ಳೆಯಲ್ಲಿ ಗುರುವಾರ ಒಂದೇ ಕುಟುಂಬದ ನಾಲ್ವರು ಚಿತ್ರಾನ್ನದಲ್ಲಿ ಸೈನೈಡ್ ಸೇರಿಸಿಕೊಂಡು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿನ್ನಾಭರಣ ವ್ಯಾಪಾರಿ ಶಂಕರ ಆಚಾರ್ಯ (51), ಪತ್ನಿ ನಿರ್ಮಲಾ ಆಚಾರ್ಯ (44), ಮಕ್ಕಳಾದ ಶ್ರುತಿ (24), ಶ್ರೀಯಾ (22) ಮೃತಪಟ್ಟವರು.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಶಿರ್ವ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.