ಬೆಂಗಳೂರು: ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಗೆ ಪುಸ್ತಕಗಳನ್ನು ಸರಬರಾಜು ಮಾಡಲು ಪ್ರಕಾಶಕರಿಗೆ
ನೀಡಿರುವ ಕಾಲಾವಕಾಶವನ್ನು ವಿಸ್ತರಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಏಕಗವಾಕ್ಷಿ ಯೋಜನೆ ಅಡಿ ಪುಸ್ತಕ ಸರಬರಾಜಿಗೆ ನೀಡಿರುವ ಕೊನೆಯ ದಿನಾಂಕವನ್ನು
ಮಾ.22ಕ್ಕೆ ರಾಜಾರಾಂ ಮೋಹನ್ ರಾಯ್ ಫೌಂಡೇಷನ್ (ಆರ್ಆರ್ಎಲ್ಎಫ್) ಯೋಜನೆ ಅಡಿ ಪುಸ್ತಕ ಸರಬರಾಜು ಮಾಡುವವರಿಗೆ ಮಾರ್ಚ್. 25ರ ವರೆಗೆ ಕಾಲಾವಕಾಶ ವಿಸ್ತರಿಸಿ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆಯ
ನಿರ್ದೇಶಕ ಎಂ.ಎಂ.ಬಡ್ನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.