ADVERTISEMENT

ವಕೀಲರ ಪರಿಷತ್‌ಗೆ ಗೋಪಾಲಸ್ವಾಮಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಸಿ.ಆರ್‌.ಗೋಪಾಲ­ಸ್ವಾಮಿ ಮತ್ತು ಉಪಾ­ಧ್ಯಕ್ಷರಾಗಿ ಬಿ.ಬಿ.­ರವೀಂದ್ರ­ನಾಥ ರೈ ಆಯ್ಕೆಯಾಗಿದ್ದಾರೆ.

ಗೋಪಾಲಸ್ವಾಮಿ ನಾಗಮಂಗಲ ತಾಲ್ಲೂಕಿ­ನವರು. ರವೀಂದ್ರನಾಥ ರೈ ಅವರು ದಕ್ಷಿಣಕನ್ನಡ ಜಿಲ್ಲೆಯವರು. ಇಬ್ಬರೂ 2013–14ನೇ ಸಾಲಿಗೆ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾರ್ಯ­ನಿರ್ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.