ADVERTISEMENT

ವಿದ್ಯುತ್ ತಗುಲಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 7:57 IST
Last Updated 3 ಜೂನ್ 2018, 7:57 IST
ವಿದ್ಯುತ್ ತಗುಲಿ ರೈತ ಸಾವು
ವಿದ್ಯುತ್ ತಗುಲಿ ರೈತ ಸಾವು   

ಯಾದಗಿರಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

ಯಾದಗಿರಿಯ ಕೋಲಿವಾಡದ ನಿವಾಸಿ ದೇವಪ್ಪ(28) ಮೃತ ರೈತ.

ಶನಿವಾರ ರಾತ್ರಿ ಬಿರುಗಾಳಿಗೆ ವಿದ್ಯುತ್ ತಂತಿ ಹರಿದು ಬಿದ್ದಿತ್ತು. ಭಾನುವಾರ ನಸುಕಿನಲ್ಲಿ ಹೊಲಕ್ಕೆ ಹೋದ ರೈತ, ತುಂಡಾಗಿ ಬಿದ್ದಿದ್ದ ತಂತಿಯನ್ನು ತೆಗೆಯಲು ಮುಂದಾದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.