ADVERTISEMENT

11 ಕೆಎಎಸ್ ಅಧಿಕಾರಿಗಳ ವರ್ಗ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST

ಬೆಂಗಳೂರು: ಹನ್ನೊಂದು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಎನ್.ಎಂ. ನಾಗರಾಜ್– ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ.
ಬಿ.ಎಂ. ಗಂಗಾಧರಸ್ವಾಮಿ– ಹೆಚ್ಚುವರಿ ನಿರ್ದೇಶಕರು, ಅಟಲ್‌ಜೀ ಜನವಸತಿ ಕೇಂದ್ರ, ಬೆಂಗಳೂರು.
ಡಿ. ಷಣ್ಮುಖ– ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ,ಕಲಬುರ್ಗಿ.
ಟಿ.ಎಸ್. ಪ್ರಶಾಂತ್‌ ಕುಮಾರ್– ಪ್ರಧಾನ ವ್ಯವಸ್ಥಾಪಕ, ಮೆಸ್ಕಾಂ, ಮಂಗಳೂರು.
ಅನಿತಾ ಲಕ್ಷ್ಮೀ– ಜಂಟಿ ನಿರ್ದೇಶಕರು (ಆಡಳಿತ), ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.
ರಾಜು ಮೊಗವೀರ– ಉಪವಿಭಾಗಾಧಿಕಾರಿ, ಬೆಳಗಾವಿ.
ವಿ. ಪ್ರಸನ್ನ– ಉಪವಿಭಾಗಾಧಿಕಾರಿ, ಭಟ್ಕಳ.
ಎಂ.ಪಿ. ಮಾರುತಿ–ಉಪವಿಭಾಗಾಧಿಕಾರಿ, ಸೇಡಂ.
ಶಂಕರಗೌಡ ಸೋಮನಾಳ್– ಪುನರ್ವಸತಿ ಅಧಿಕಾರಿ, ಬಾಗಲಕೋಟೆ.
ಎಂ. ಮಹೇಶ್‌– ಪ್ರಧಾನ ವ್ಯವಸ್ಥಾಪಕ, ಬೆಸ್ಕಾಂ, ಬೆಂಗಳೂರು.
ಪಿ.ಎನ್. ಲೋಕೇಶ್–ಉಪವಿಭಾಗಾಧಿಕಾರಿ, ಹಾವೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT