ADVERTISEMENT

ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST

ಬೆಂಗಳೂರು: ರಾಜ್ಯದ ಆಲಮಟ್ಟಿ ಅಣೆಕಟ್ಟೆಯ ಒಟ್ಟಾರೆ ಕಾಮಗಾರಿಗೆ ‘ಎಕ್ಸಲೆನ್ಸ್’ ಪ್ರಶಸ್ತಿ, ನಾರಾಯಣಪುರ ಅಣೆಕಟ್ಟೆಯ ವಿಶಿಷ್ಟತೆ ಮತ್ತು ತೊಂದರೆ ಗುರುತಿಸುವಿಕೆಗಾಗಿ ‘ಸರ್ಟಿಫಿಕೇಶನ್ ಆಫ್ ಎಕ್ಸಲೆನ್ಸ್’, ಕೃಷ್ಣರಾಜಸಾಗರ (ಕೆ.ಆರ್.ಎಸ್) ಅಣೆಕಟ್ಟೆಯ ಪುನರ್ವಸತಿ ಕಾಮಗಾರಿಗೆ ‘ಎಕ್ಸಲೆನ್ಸ್ ಸಿವಿಲ್’ ಪ್ರಶಸ್ತಿ ದೊರೆತಿದೆ ಎಂದು ಜಲಸಂಪನ್ಮೂಲ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.