ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಸಂಜೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡಿನ ಮೋಡಿಗೆ ಜನ ತಲೆದೂಗುತ್ತಿದ್ದಾರೆ.
ಡಾ.ಎಂ.ಎಂ. ಜೋಶಿ ವಿಜ್ಞಾನ ಸಂಸ್ಥೆಯ ಸುವರ್ಣ ಸಂಭ್ರಮದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ...
‘ಬಹುತ್ ಪ್ಯಾರ್ ಕರ್ ತೇ ಹೈ ತುಮ್ ಕೊ ಸನಂ...
‘ನಮ್ಕಡೆ ಶಿರಾ ಅಂದರೆ ನಿಮ್ಕಡೆ...
‘ತನುವು ನಿನ್ನದು ಮನವು ನಿನ್ನದು ಹಾಡು ಹಾಡುವ ಮೂಲಕ ಎಸ್ಪಿಬಿ ಹಾಗೂ ಗಾಯಕಿ ಅರ್ಚನಾ ಉಡುಪ, ಶ್ರೀನಿವಾಸ್ ಅವರು ನೆರೆದಿದ್ದ ಜನರನ್ನು ರಂಜಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.