ಬೆಂಗಳೂರು: ಕನಸಿನ ಕರ್ನಾಟಕ ಕುರಿತಾಗಿ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ನಡೆಸಿದ ಸಂವಾದದ ಸಂವಾದ ನಡೆಯುತ್ತಿದೆ.
ಟಿಕೆಟ್ ಜಗಳ, ಜಾತಿ ಲೆಕ್ಕಾಚಾರ, ಕೋಮುವಿಭಜನೆಯ ಆಚೆಗೆ ಚುನಾವಣಾ ಸಂವಾದಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇಕೆ? ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಸಾರಥ್ಯವಹಿಸಿರುವ ನಾಯಕರ ಕನಸಿನ ಕರ್ನಾಟಕ ಯಾವುದು? ಅವರ ಕನಸುಗಳು ಜನತೆಯ ಕನಸುಗಳು ಭಿನ್ನವೇ ಒಂದೇ ಆಗಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಸರಣಿ ಕಾರ್ಯಕ್ರಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.