ತುಮಕೂರು: ಬೆಂಗಳೂರು-ತುಮಕೂರು ಕೆಎಸ್ಆರ್ಟಿಸಿಬಸ್ ಸಂಚಾರಕ್ಕೆ ತಡೆಯೊಡ್ಡಲಾಗಿದೆ.
ನಗರದಿಂದ ಬೆಳಿಗ್ಗೆಯಿಂದಲೇಬಸ್ಗಳು ಬೆಂಗಳೂರಿಗೆ ಹೊರಡುತ್ತಿದ್ದವು. ಬಸ್ ಸಂಚಾರ ಮಾಡಬಾರದು ಎಂದು ಕಾರ್ಮಿಕ ಸಂಘಟನೆ ಕಾರ್ಯಕರ್ತರು ಮನವಿ ಮಾಡಿದರು. ಆದರೂ ಸಂಚಾರ ಮುಂದುವರಿದಾಗ ಸಂಘಟನೆ ಸದಸ್ಯರುಬಸ್ಗಳನ್ನು ತಡೆಯಲು ಮುಂದಾದರು.
ಬಸ್ ನಿಲ್ದಾಣದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.