ADVERTISEMENT

Video | ಸದನದಲ್ಲಿ ಸಿಡಿದೆದ್ದ ಲಕ್ಷ್ಮೀ ಹೆಬ್ಬಾಳ್ಕರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 8:13 IST
Last Updated 22 ಫೆಬ್ರುವರಿ 2024, 8:13 IST

ಗೃಹಲಕ್ಷ್ಮಿ ಯೋಜನೆಯಿಂದಾಗಿ ಗಂಡಸರು ಕುಡಿಯಲು ದುಡ್ಡು ಸಿಕ್ಕಿತು ಅಂತ ಕುಡಿಯಲು ಹೋಗುತ್ತಿದ್ದಾರೆ ಎಂದ ಸಿದ್ದು ಸವದಿ ವಿರುದ್ಧ ಸಿಡಿದೆದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಕೋಲು ಮುರಿಬಾರದು, ಹಾವು ಸಾಯಬಾರದು’ ಅಂದರೆ ಹೇಗೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.