ADVERTISEMENT

ಸುಳ್ವಾಡಿ ಸಾವಿನ ದುರಂತ: 7 ಮಂದಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 8:55 IST
Last Updated 16 ಡಿಸೆಂಬರ್ 2018, 8:55 IST
   

ಹನೂರು:ಸುಳ್ವಾಡಿ ಸಾವಿನ ದುರಂತ ಪ್ರಕರಣ ಸಂಬಂಧ ಏಳುಮಂದಿಯ ಮೇಲೆ ಇಲ್ಲಿನರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಿನ್ನಪ್ಪಿ, ಮಾದೇಶ್, ಈರಣ್ಣ, ಲೋಕೋಶ್, ಮಹದೇವ್ ಪೂಜಾರಿ, ಪುಟ್ಟಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲ ಡಿಎಸ್‌ಪಿ ಮಾದಯ್ಯ ನೇತೃತ್ವದಲ್ಲಿ ರಚಿಸಿರುವ ಮೂರು ತನಿಖಾ ತಂಡ ಶುಕ್ರವಾರವೇ ಚಿನ್ನಪ್ಪಿ ಮತ್ತು ಮಾದೇಶ್ ವಶಕ್ಕೆ ಪಡೆದಿದ್ದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.