ADVERTISEMENT

ರೈಲು ಮಾರ್ಗ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 15:19 IST
Last Updated 10 ಡಿಸೆಂಬರ್ 2018, 15:19 IST

ಹುಬ್ಬಳ್ಳಿ: ಡಿಸೆಂಬರ್ 14ರಂದು ಹೊರಡಲಿರುವ ಕೆಎಸ್ಆರ್ ಬೆಂಗಳೂರು– ಅಜ್ಮೇರ್ (16532) ರೈಲಿನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಬಳ್ಳಾರಿ, ಹುಬ್ಬಳ್ಳಿ ಮೂಲಕ ಸಾಗಲಿದೆ. ಡಿ.13ರಂದು ಹೊರಡಲಿರುವ ಯಶವಂತಪುರ– ಗೋರಖ್‌ಪುರ ಎಕ್ಸ್‌ಪ್ರೆಸ್ (15016) ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಬಳ್ಳಾರಿ ಗುಂತಕಲ್ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು– ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲು (17307) ಬೆಂಗಳೂರಿನಿಂದ ಬೆಂಗಳೂರು – ಹಿಂದೂಪುರ (66523) ರೈಲಿನ ವೇಳಾಪಟ್ಟಿಯಂತೆ ಹಿಂದೂಪುರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT