ADVERTISEMENT

ಕೋವಿಡ್ ಕರ್ಫ್ಯೂ: ಬೆಂಗಳೂರಿನಿಂದ ಊರುಗಳತ್ತ ಜನರ ಪ್ರಯಾಣ- ಚಿತ್ರಗಳಲ್ಲಿ ನೋಡಿ

ಬೆಂಗಳೂರು: ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 14 ದಿನ ಲಾಕ್‌ಡೌನ್ ಜಾರಿ ಮಾಡಲಾಗಿದೆ. ನಾಳೆ ರಾತ್ರಿ 9 ಗಂಟೆಯಿಂದ ಲಾಕ್ ಡೌನ್ ಜಾರಿಗೆ ಬರಲಿದೆ. ಹೀಗಾಗಿ, ಹಲವರು ಊರುಗಳತ್ತ ತೆರಳುತ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ ನೆರೆದಿತ್ತು.

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 17:21 IST
Last Updated 26 ಏಪ್ರಿಲ್ 2021, 17:21 IST
ಕೋವಿಡ್ ಕರ್ಫ್ಯೂ: ಬೆಂಗಳೂರಿನಿಂದ ಊರುಗಳತ್ತ ಜನರ ಪ್ರಯಾಣ
ಕೋವಿಡ್ ಕರ್ಫ್ಯೂ: ಬೆಂಗಳೂರಿನಿಂದ ಊರುಗಳತ್ತ ಜನರ ಪ್ರಯಾಣ   
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನ ಜಂಗುಳಿ
ಬೆಂಗಳೂರು ಬಿಟ್ಟು ಊರಿನತ್ತ ತೆರಳಲು ತರಾತುರಿ
ಕೋವಿಡ್ ಕರ್ಫ್ಯೂ: ಬೆಂಗಳೂರಿನಿಂದ ಊರುಗಳತ್ತ ಜನರ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.