ADVERTISEMENT

‘ದುಬೈನಲ್ಲಿ ಮೀನುಗಾರರು ಪತ್ತೆ’

ಶೀಘ್ರ ತಾಯ್ನಾಡಿಗೆ ಕರೆತಲಾಗುವುದು: ಸಂಸದೆ ಮೀನಾಕ್ಷಿ ಲೇಖಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 19:24 IST
Last Updated 3 ಮಾರ್ಚ್ 2019, 19:24 IST

ಉಡುಪಿ: ದುಬೈನಲ್ಲಿ ಕೆಲವು ಭಾರತೀಯ ಮೀನುಗಾರರು ಪತ್ತೆಯಾಗಿದ್ದು, ಶೀಘ್ರವೇ ಅವರನ್ನು ತಾಯ್ನಾಡಿಗೆ ಕರೆತರಲಾಗುವುದು ಎಂದು ಸಂಸದೆ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದರು.

ಡಿಸೆಂಬರ್‌ನಲ್ಲಿ ಮಲ್ಪೆಯಿಂದ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕೇಂದ್ರ ಸರ್ಕಾರ ನಿರಂತರ ಶೋಧ ನಡೆಸುತ್ತಿದೆ. ದುಬೈನಲ್ಲಿ ಭಾರತದ ಮೀನುಗಾರರು ಪತ್ತೆಯಾಗಿರುವ ಕುರಿತು ಮಾಹಿತಿ ಸಿಕ್ಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT