ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದ 36 ಎಕರೆ ವಿಸ್ತೀರ್ಣದ ಕ್ಯಾಲಸನಹಳ್ಳಿ ಕೆರೆ ಕೆರೆ 45 ದಿನಗಳಲ್ಲಿ ಅಭಿವೃದ್ಧಿ ಕಂಡಿದೆ. ಅದೂ ಕಡಿಮೆ ವೆಚ್ಚದಲ್ಲಿ. ಇದೊಂದೇ ಅಲ್ಲ, ಆನೇಕಲ್ ತಾಲ್ಲೂಕಿನ 11 ಕೆರೆಗಳು ಇಂತಹದ್ದೇ ರೀತಿ ಅಭಿವೃದ್ಧಿ ಕಂಡಿವೆ. ಅದಕ್ಕೆ ಕಾರಣ ಕೆರೆ ಸಂರಕ್ಷಣೆ ಕಾರ್ಯಕರ್ತ ಆನಂದ ಮಲ್ಲಿಗವಾಡ.
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್ಬುಕ್ನಲ್ಲಿ ಲೈಕ್ ಮಾಡಿ
Facebook.com/Prajavani.net ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.