ಬೆಂಗಳೂರು: ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಡಾ.ಎಂ.ಲೋಕೇಶ್;ಹೆಚ್ಚುವರಿ ಆಯುಕ್ತ (ಆಡಳಿತ)-ಬಿಬಿಎಂಪಿ, ಡಿ.ರಂದೀಪ್; ಹೆಚ್ಚುವರಿ ಆಯುಕ್ತ (ಹಣಕಾಸು ಹಾಗೂ ಐಟಿ), ಬಿಬಿಎಂಪಿ. ಅವರಿಗೆ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಹೊಣೆಯನ್ನೂ ವಹಿಸಲಾಗಿದೆ. ಎಸ್.ಎಸ್.ನಕುಲ್; ಹೆಚ್ಚುವರಿ ಆಯುಕ್ತ (ದಕ್ಷಿಣ), ಬಿಬಿಎಂಪಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.