ADVERTISEMENT

‘ಐಎನ್‌ಎಸ್‌ ವಿಶಾಖಪಟ್ಟಣ’ ನಿಯೋಜನೆ

ಪಿಟಿಐ
Published 27 ಫೆಬ್ರುವರಿ 2022, 14:07 IST
Last Updated 27 ಫೆಬ್ರುವರಿ 2022, 14:07 IST
ಐಎನ್ಎಸ್‌ ವಿಶಾಖಪಟ್ಟಣ
ಐಎನ್ಎಸ್‌ ವಿಶಾಖಪಟ್ಟಣ   

ವಿಶಾಖಪಟ್ಟಣ: ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್‌ ವಿಶಾಖಪಟ್ಟಣ ಅನ್ನು ಭಾನುವಾರ ವಿಶಾಖಪಟ್ಟಣದಲ್ಲಿ ಔಪಚಾರಿಕವಾಗಿ ನಿಯೋಜನೆ ಮಾಡಲಾಗಿದೆ.

ಪೂರ್ವ ನೌಕಾ ಕಮಾಂಡ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT