ADVERTISEMENT

Photos | ವಿಜಯನಗರ ಜಿಲ್ಲೆ ರಚನೆ; ಸಚಿವ ಆನಂದ್ ಸಿಂಗ್, ಬೆಂಬಲಿಗರ ಸಂಭ್ರಮಾಚರಣೆ

ವಿಜಯನಗರ ಜಿಲ್ಲೆ ರಚಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ನಗರ ಸೇರಿದಂತೆ ಪಶ್ಚಿಮ ತಾಲ್ಲೂಕುಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಹೆಲಿಕಾಪ್ಟರ್‌ನಲ್ಲಿ ನಗರದ ಮುನ್ಸಿಪಲ್‌ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದು, ನೆಲಕ್ಕೆ ನಮಿಸಿದರು. ಸಚಿವರು ಬರುವ ವಿಷಯ ಮೊದಲೇ ಗೊತ್ತಾಗಿ ನೂರಾರು ಜನ ಮೈದಾನದಲ್ಲಿ ಸೇರಿದ್ದರು. ಆನಂದ್ ಸಿಂಗ್ ಬರುತ್ತಿದ್ದಂತೆ ಅವರ ಪರ ಜಯಘೋಷ ಹಾಕಿದರು. ವಿಜಯನಗರಕ್ಕೆ ಜಯವಾಗಲಿ ಎಂದು ಕೂಗಿದರು.

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 14:12 IST
Last Updated 8 ಫೆಬ್ರುವರಿ 2021, 14:12 IST
ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದ ನಂತರ ಆನಂದ್ ಸಿಂಗ್ ನೆಲಕ್ಕೆ‌ ನಮಸ್ಕರಿಸಿದರು
ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದ ನಂತರ ಆನಂದ್ ಸಿಂಗ್ ನೆಲಕ್ಕೆ‌ ನಮಸ್ಕರಿಸಿದರು   
ತೆರೆದ ಜೀಪಿನಲ್ಲಿ ಸಚಿವ ಆನಂದ್ ಸಿಂಗ್ ಮೆರವಣಿಗೆ
ತೆರೆದ ಜೀಪಿನಲ್ಲಿ ಕುಳಿತು ಸಂಭ್ರಮಿಸಿದ ಆನಂದ್ ಸಿಂಗ್
ಬೆಂಬಲಿಗರೊಂದಿಗೆ ತೆರೆದ ಜೀಪಿನಲ್ಲಿ ನಗರ ಮೆರವಣಿಗೆ ಹಾಕಿದ ಆನಂದ್ ಸಿಂಗ್
ತಂದೆ ಪೃಥ್ವಿರಾಜ್ ಸಿಂಗ್ ಅವರನ್ನು ತಬ್ಬಿಕೊಂಡ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್ ಸಂಭ್ರಮ
ಜೀಪಿನ ಮೇಲೆ ಕುಳಿತ ಸಚಿವ ಆನಂದ್ ಸಿಂಗ್
ವಿಜಯನಗರ ಎಂದು ಬರೆದ ಧ್ವಜ ಹಿಡಿದ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್ ಆಗಮನಕ್ಕೆ ಕಾದಿದ್ದ ಬೆಂಬಲಿಗರು
ಸಚಿವ ಆನಂದ್ ಸಿಂಗ್ ಆಗಮನದ ವೇಳೆ ಕಾದು ನಿಂತಿದ್ದ ಚಿಣ್ಣರು
ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದ ನಂತರ ಆನಂದ್ ಸಿಂಗ್ ನೆಲಕ್ಕೆ‌ ನಮಸ್ಕರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.