ಬೆಂಗಳೂರು: ಸಂಯುಕ್ತ ಸ್ವಕುಳಸಾಳಿ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಎಂ.ಚಿಲ್ಲಾಳ್ ಆಯ್ಕೆಯಾಗಿದ್ದಾರೆ.
ಉಳಿದ ಪದಾಧಿಕಾರಿಗಳು: ಉಪಾಧ್ಯಕ್ಷ–ಮಲ್ಲಿಕಾರ್ಜುನ ಬಿ.ಧೋತ್ರೆ, ನಿರ್ದೇಶಕರು– ಚಂದ್ರಕಾಂತ್ ಎನ್.ಭಂಡಾರೆ, ಪ್ರದೀಪ್ ರೋಖಡೆ,ಗುರುನಾಥ್ ಪಾಣಿಭಾತೆ, ಜಿಹ್ವಾಜಿ ಭಂಡಾರೆ,ರಾಮಕೃಷ್ಣ ಪಾಡಮುಖಿ,ಗುರುರಾಜ್ ಜುಜಾರೆ,ವಿರೂಪಾಕ್ಷ ಗೂಗಲ್,ಚನ್ನಬಸಪ್ಪ,ಸುನೀತಾ ಪಾಡಮುಖಿ ಹಾಗೂಮೀನಾಕ್ಷಿ ದಿವಟೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.