ADVERTISEMENT

ಮೈಸೂರು ದಸರಾ 2019: ವಜ್ರಮುಷ್ಟಿ ಕಾಳಗ ನೋಡಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 9:08 IST
Last Updated 9 ಅಕ್ಟೋಬರ್ 2019, 9:08 IST

ಮೈಸೂರಿನ ಬಲರಾಮ ಜಟ್ಟಿ ಅವರು ತಮ್ಮ ಎದುರಾಳಿ ನರಸಿಂಹ ಜಟ್ಟಿ ಮೇಲೆ ಮಿಂಚಿನಂತೆ ಎರಗಿದರು. ತಲೆಯ ಹಿಂಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಒಸರುವಂತೆ ಮಾಡಿದರು. ಸುದ್ದಿ ವಿವರ: https://bit.ly/2Iy3s1R

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.