ರುಸ್ಟೆನ್ಬರ್ಗ್ (ದಕ್ಷಿಣ ಆಫ್ರಿಕಾ) (ಎಎಫ್ಪಿ): ದಕ್ಷಿಣ ಆಫ್ರಿಕಾದ ಪ್ಲಾಟಿನಂ ಗಣಿಯಲ್ಲಿ ದುಡ್ಡಿಯುತ್ತಿದ್ದ 12 ಸಾವಿರ ಕಾರ್ಮಿಕರನ್ನು ವಜಾ ಮಾಡಿರುವುದನ್ನು ಖಂಡಿಸಿ ಗಣಿ ಕಾರ್ಮಿಕರು ಶನಿವಾರ ಬಹೃತ್ ರ್ಯಾಲಿ ನಡೆಸಿದರು. ಪೊಲೀಸರ ಗುಂಡಿಗೆ ಬಲಿಯಾದ ಕಾರ್ಮಿಕ ಮುಖಂಡರೊಬ್ಬರ ಗೌರವಾರ್ಥ ಮೌನಾಚರಣೆಯನ್ನೂ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.