ADVERTISEMENT

ಕೃಷ್ಣ ಮೆನನ್‌ ಪ್ರಶಸ್ತಿಗೆ ಭಾರತ ಮೂಲದ ಮಹೇಂದ್ರ ಚೌಧರಿ ಆಯ್ಕೆ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಮಹೇಂದ್ರ ಚೌಧರಿ
ಮಹೇಂದ್ರ ಚೌಧರಿ   

ಲಂಡನ್‌: ಫಿಜಿ ಮಾಜಿ ಪ್ರಧಾನ ಮಂತ್ರಿ ಭಾರತ ಮೂಲದ ಮಹೇಂದ್ರ ಚೌಧರಿ ಅವರು ವಿ.ಕೆ. ಕೃಷ್ಣ ಮೆನನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತೀಯ ವಲಸಿಗರಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಇವರನ್ನು ಆಯ್ಕೆ ಮಾಡಲಾಗಿದೆ. ವಿ.ಕೆ.ಕೃಷ್ಣ ಮೆನನ್ ಇನ್‌ಸ್ಟಿಟ್ಯೂಟ್‌ ಸಿರಿಯಾಕ್ ಮಾಪ್ರೇಲ್ ಸಂಸ್ಥೆಯ 122ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಸಂಸ್ಥೆಯ  ನಿರ್ದೇಶಕರು ಪ್ರಶಸ್ತಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT