ADVERTISEMENT

ಮಲೇಷ್ಯಾ: ಸರ್ಕಾರದ ವಿರುದ್ಧ ತಿರುಗಿಬಿದ್ದ ಜನ

ಪಿಟಿಐ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಸರ್ಕಾರದ ನಡೆ ವಿರೋಧಿಸಿ ಕ್ವಾಲಾಲಂಪುರದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಮಹತಿರ್ ಮೊಹಮ್ಮದ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು –ರಾಯಿಟರ್ಸ್ ಚಿತ್ರ
ಸರ್ಕಾರದ ನಡೆ ವಿರೋಧಿಸಿ ಕ್ವಾಲಾಲಂಪುರದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಮಹತಿರ್ ಮೊಹಮ್ಮದ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು –ರಾಯಿಟರ್ಸ್ ಚಿತ್ರ   

ಕ್ವಾಲಾಲಂಪುರ: ಚುನಾವಣಾ ಕ್ಷೇತ್ರಗಳ ಗಡಿ ಪುನರ್‌ ವಿಂಗಡಣೆಗೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಮಲೇಷ್ಯಾ ಜನರು ತೀವ್ರವಾಗಿ ವಿರೋಧಿಸಿದ್ದಾರೆ.

ಪ್ರತಿಭಟನಾಕಾರರು ಸಂಸತ್ ಭವನದವರೆಗೂ ಜಾಥಾ ನಡೆಸಿದರು. ಚುನಾವಣೆಯನ್ನು ದೋಚುವುದಲ್ಲ, ಗೆಲ್ಲಬೇಕು ಎಂದು ಪ್ರಧಾನಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT