ಎಳೆಯರ ಪ್ರೀತಿ ಅವರ ಹೃದಯದಲ್ಲಿರುವ ಬದಲು ಕಣ್ಣೋಟದಲ್ಲಿರುತ್ತದೆ.
-ಶೇಕ್ಸ್ಪಿಯರ್
ಪಡೆಯುವಷ್ಟನ್ನೇ ಪಡೆದರೆ ಸುಖವಾದೀತು. ಅದಕ್ಕಿಂತ ಹೆಚ್ಚಿಗೆ ಪಡೆದರೆ ಬಹಳ ಹೊರೆ ಬಹಳ ದುಃಖ.
-ರವೀಂದ್ರನಾಥ ಟ್ಯಾಗೋರ್
ಮುಕ್ತವಾತಾವರಣವಿದ್ದರೆ ಮಾತ್ರ ಕ್ರಿಯಾಶೀಲ ವಿಚಾರ ಸೃಷ್ಟಿಯಾಗಲು ಸಾಧ್ಯ.
-ಅರಿಸ್ಟಾಟಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.