ADVERTISEMENT

ಗುರುವಾರ, 25-4-1963

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಮುಚ್ಚಲಿರುವ ಚಿನ್ನದ ಗಣಿ
ಬೆಂಗಳೂರು, ಏ. 24
- ರಾಜ್ಯ ಸರ್ಕಾರವು ನಡೆಸುತ್ತಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಈಗ ತಲೆದೋರಿದೆಯೆಂದು ತಿಳಿದು ಬಂದಿದೆ.

`ರಾಜಕೀಯ' ವಾನಪ್ರಸ್ಥ
ಅಮೃತಸರ, ಏ. 24
- ಅಕಾಲಿದಳದ ಅಧ್ಯಕ್ಷ ಸಂತ್ ಫತೇಸಿಂಗ್‌ರು ಇಂದು ಬೆಳಿಗ್ಗೆ ಅನಿರೀಕ್ಷಿತವಾಗಿ ಸ್ವಯಂ ಅಜ್ಞಾತವಾಸ ವಿಧಿಸಿಕೊಂಡು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.