ADVERTISEMENT

ಬುಧವಾರ, 4-4-1962

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ನೆಹರೂ ಸಂಪುಟದ ರಾಜೀನಾಮೆ

ನವದೆಹಲಿ, ಏ. 3 -  ಎರಡನೆ ಲೋಕಸಭೆ ವಿಸರ್ಜನೆಯಾಗಿರುವ ಕಾರಣ ಭಾರತ ಪ್ರಧಾನಿ ನೆಹರೂರವರು ತಮ್ಮ ಮಂತ್ರಿಮಂಡಲದ ರಾಜೀನಾಮೆಯನ್ನು ಇಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದರೆಂದು ಗೊತ್ತಾಗಿದೆ.

ಕನಿಷ್ಠ ವರಮಾನ ಭರವಸೆ

ನವದೆಹಲಿ, ಏ. 3 - ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ ವರಮಾನದ ಭರವಸೆ ಇರಬೇಕೆಂಬ ಅಭಿಪ್ರಾಯವನ್ನು, ಇಂದು ಇಲ್ಲಿ ಮುಕ್ತಾಯಗೊಂಡ ಯೋಜನೆ ಮತ್ತು ಸಂಬಂಧಪಟ್ಟ ವಿಷಯಗಳ ಮೇಲೆ ನಡೆಯುತ್ತಿದ್ದ ನಾಲ್ಕು ದಿನಗಳ ವಿಚಾರಗೋಷ್ಠಿಯಲ್ಲಿ ವ್ಯಕ್ತಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.