ADVERTISEMENT

ಮಂಗಳವಾರ, 17-1-1962

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಕಾಶ್ಮೀರ ಸಮಸ್ಯೆ ಶಾಂತಿಯುತ ಇತ್ಯರ್ಥಕ್ಕೆ ಅಮೆರಿಕ ಯತ್ನ
ವಾಷಿಂಗ್ಟನ್, ಜ. 16
- ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಬಹು ದಿನಗಳಿಂದ ಇರುವ ವಿವಾದವನ್ನು ಪರಿಹರಿಸುವ ಬಗ್ಗೆ ಅಮೆರಿಕವು ತನ್ನ ಪ್ರಯತ್ನಗಳನ್ನು ಮುಂದುವರಿಸುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿಯವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಬಂದ್
ಮಂಡ್ಯ, ಜ. 16
- ಕಬ್ಬು ಸರಬರಾಜು ಮಾಡುತ್ತಿರುವ ರೈತರು ನಿನ್ನೆ ಬೆಳಿಗ್ಗೆಯಿಂದ ಮುಷ್ಕರ ಹೂಡಿರುವ ಕಾರಣ ದಿನ ಒಂದಕ್ಕೆ 2000 ಟನ್ ಕಬ್ಬು ಅರೆದು 2000 ಮೂಟೆ ಸಕ್ಕರೆ ಉತ್ಪತ್ತಿ ಮಾಡುತ್ತಿದ್ದ ಮಂಡ್ಯ ಸಕ್ಕರೆ ಕಾರ್ಖಾನೆ ಕೆಲಸವನ್ನು ನಿಲ್ಲಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.