ಅಧಿಕಾರದಿಂದ ನೆಹರೂ ನಿವೃತ್ತಿ ಇಲ್ಲ
ನವದೆಹಲಿ, ಜ. 24 - ‘ಈಗಲೇ ಅಥವಾ ಈ ಸದ್ಯದಲ್ಲಿಯೇ ಅಧಿಕಾರದಿಂದ ನಿವೃತ್ತಿ ಹೊಂದುವ ಆಲೋಚನೆ ನನ್ನ ಮನಸ್ಸಿನಲ್ಲಿಲ್ಲ’ ಎಂದು ಪ್ರಧಾನ ಮಂತ್ರಿ ನೆಹರೂ ಇಂದು ಇಲ್ಲಿ ಪ್ರಕಟವಾದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕಾಂಗೋಗೆ ಭಾರತವು ಸೇನೆ ಕಳುಹಿಸದು
ನವದೆಹಲಿ, ಜ. 24 - ಕಾಂಗೋವಿಗೆ ಕದನ ಸೇನಾ ದಳಗಳನ್ನು ಕಳುಹಿಸಬೇಕೆಂದು ಭಾರತವನ್ನು ವಿಶ್ವರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ದಾಗ್ ಹ್ಯಾಮರ್ ಷೀಲ್ಡರು ಕೋರಿರುವರೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.