ADVERTISEMENT

ಶುಕ್ರವಾರ, 12-10-1962

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ನೇಮಿಷ್ಠರಾಗಲೀ ಕುಡುಕರಾಗಲೀ
ಇಲ್ಲದ ಸಮಿತಿ !


ಮಂಗಳೂರು, ಅ. 11 - ಪಾನ ನಿರೋಧದ ನೀತಿಯ ಯಶಸ್ಸನ್ನು ಪರಿಶೀಲಿಸಲು ಮಹಾನೇಮಿಷ್ಠರಾಗಲೀ ಅಥವಾ ಕುಡಿಯುವ ಅಭ್ಯಾಸಕ್ಕೆ ಗುಲಾಮರಾದವರಾಗಲೀ ಅಲ್ಲದ ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು

ನೇಮಿಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ತಿಳಿಸಿದರೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.