ADVERTISEMENT

ಶುಕ್ರವಾರ, 7-12-1962

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ವಿದೇಶಿ ಪಡೆಯನ್ನುಭಾರತ ಬಳಸದು

ತೇಜ್‌ಪುರ, ಡಿ. 6 - ಗಡಿ ರಕ್ಷಣೆಗಾಗಿ ತನ್ನ ಕಡೆ ಹೋರಾಡಲು ಯಾವುದೇ ವಿದೇಶಿ ಭೂ ಪಡೆಯನ್ನು ಭಾರತ ಬರಮಾಡಿಕೊಳ್ಳುವುದಿಲ್ಲವೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.ವಿದೇಶದಿಂದ ಮಿಲಿಟರಿ ತಜ್ಞರು ಬರಬಹುದು. ಆದರೆ ಯಾವುದೇ ದೇಶದಿಂದ ಭೂ ಸೈನಿಕರನ್ನು ನಾವು ನಿರೀಕ್ಷಿಸುವುದಿಲ್ಲ' ಎಂದೂ ಅವರು ಪತ್ರಿಕಾ ಸಮ್ಮೇಳನದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT