ಬೆಂಗಳೂರು; ‘ಸಾಲ ಏರಿಕೆಯಿಂದ ಮೈಸೂರು ರಾಜ್ಯದಲ್ಲಿ ‘ರಾಜ್ಯ ಮಾರಿಬಿಡುವ ಸ್ಥಿತಿ ಉಂಟಾಗಿದೆ’ ಎಂಬ ವಿರೋಧ ಪಕ್ಷದ ನಾಯಕ ಶ್ರೀ ಬಿ. ಕೆ. ಪುಟ್ಟರಾಮಯ್ಯನವರ ಟೀಕೆಯೊಡನೆ ಇಂದು ವಿಧಾನ ಸಭೆಯಲ್ಲಿ 61-62ರ ಬಡ್ಜೆಟ್ ಚರ್ಚೆ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.