ADVERTISEMENT

ಸೋಮವಾರ, 10-12-1962

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಭಾರತಕ್ಕೆ ಚೀಣದ ಮೂರು ಪ್ರಶ್ನೆಗಳು
ಪೀಕಿಂಗ್, ಡಿ. 9-
ಉಭಯ ರಾಷ್ಟ್ರಗಳ ನಡುವಣ ಗಡಿ ಘರ್ಷಣೆಯಲ್ಲಿ ತನ್ನ “ಕದನವಿರಾಮ ಹಾಗೂ ಸಂಧಾನ”ಗಳಿಗೆ “ಸ್ಪಷ್ಟ ಹಾಗೂ ನಿಶ್ಚಿತ ಉತ್ತರ” ಕೊಡುವಂತೆ ಜನತಾ ಚೀಣವು ಇಂದು ಭಾರತ ಸರ್ಕಾರಕ್ಕೆ ತಿಳಿಸಿದೆ.

ಚೀಣೀಯರಿಂದ ಭಾರತದ ಬ್ರಿಗೇಡಿಯರ್ ಸಮಾಧಿ
ಹಾಂಕಾಂಗ್, ಡಿ. 9
- ಭಾರತ ಟಿಬೆಟ್ ಗಡಿಯಲ್ಲಿ ಚೀಣೀಯರು ಡಿರಾಂಗ್ ಜೋಂಗ್ ಮತ್ತು ತಾಕ್ಲುಂಗ್ ಜೋಂಗ್ ಪ್ರದೇಶಗಳನ್ನು ಪ್ರವೇಶಿಸಿದಾಗ ಕಣ್ಣಿಗೆ ಬಿದ್ದ ಭಾರತೀಯ ಬ್ರಿಗೇಡಿಯರ್ ಒಬ್ಬರ ಶವವನ್ನು ಚೀಣಿ ಸೈನಿಕರು ಸಮಾಧಿ ಮಾಡಿದರೆಂದು ನವಚೀಣ ವಾರ್ತಾ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.