ADVERTISEMENT

25 ವರ್ಷಗಳ ಹಿಂದೆ | ದಳ ಚಿಹ್ನೆ ವಿವಾದ: ಲಿಖಿತ ದಾಖಲೆ ಸಲ್ಲಿಕೆಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ದಳ ಚಿಹ್ನೆ ವಿವಾದ: ಲಿಖಿತ ದಾಖಲೆ ಸಲ್ಲಿಕೆಗೆ 6ರವರೆಗೆ ಕಾಲಾವಕಾಶ

ಪ್ರಜಾವಾಣಿ ವಾರ್ತೆ, ನವದೆಹಲಿ, ಆಗಸ್ಟ್‌ 3– ಜನತಾದಳವು ಇಬ್ಭಾಗವಾಗಿ, ತನ್ನದೇ ನಿಜವಾದ ದಳ ಎಂದು ಪಕ್ಷದ ಚಿಹ್ನೆಯ ಸಂಬಂಧ ಚುನಾವಣಾ ಆಯೋಗವು ಇಂದು ಎರಡು ಬಣಗಳ ವಾದ ಆಲಿಸಿ ಈ ಬಗೆಗೆ ಲಿಖಿತ ದಾಖಲೆ ಸಲ್ಲಿಕೆಗೆ 6ರವರೆಗೆ ಕಾಲಾವಕಾಶ ನೀಡಿತು. ಶರದ್‌ ಯಾದವ್‌ ಪರ ಸುಪ್ರೀಂ ಕೋರ್ಟ್‌ ವಕೀಲ ಸಾಂಘ್ವಿ ಮತ್ತು ರಾಮ್‌ ವಿಲಾಸ್‌ ಪಾಸ್ವಾನ್‌ ಹಾಗೂ ಎಚ್‌.ಡಿ. ದೇವೇಗೌಡ ನೇತೃತ್ವದ ಬಣದ ಪರ ಸುಪ್ರೀಂ ಕೋರ್ಟ್‌ ವಕೀಲ ಎ.ಎಸ್‌. ಆನಂದ್‌ ತಮ್ಮ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT