ADVERTISEMENT

50 ವರ್ಷಗಳ ಹಿಂದೆ: ಚುನಾವಣೆ ಪದ್ಧತಿ, ಕಾನೂನು ತಿದ್ದಲು ಜೆ.ಪಿ. ಸಲಹೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
   

ನವದೆಹಲಿ, ಏ.13– ‘ಬಡ ರಾಷ್ಟ್ರದಲ್ಲಿನ ಬಡವನ ಪ್ರಜಾಪ್ರಭುತ್ವ ಹೆಚ್ಚು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬಲ್ಲದು. ಆದ್ದರಿಂದ ಈಗಿರುವ ಚುನಾವಣೆ ನಿಯಮಗಳನ್ನು ಬದಲಾಯಿಸಬೇಕು’ ಎಂದು ಜಯಪ್ರಕಾಶ್‌ ನಾರಾಯಣ್‌ ಅವರು ಇಂದು ಕರೆಯಿತ್ತರು.

ಜನತಂತ್ರವಾದಿ ಎರಡು ದಿನಗಳ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಅವರು, ಪಕ್ಷದ ನಾಯಕರು ಹಾಗೂ ಪಕ್ಷೇತರರು ಜತೆಗೂಡಿ ಉತ್ತಮ ಕಾನೂನು ರೂಪಿಸಬೇಕೆಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT