ADVERTISEMENT

ಅಧಿಕಾರಕ್ಕೆ ಅವತಾರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಮತ್ತೆ ಅಧಿಕಾರ ಹಿಡಿಯಲು
ನೂರಾರು ಅವತಾರ ಹತ್ತಾರು
ಷಡ್ಯಂತ್ರ,

ದಿನವೂ ಹವನ ಹೋಮ ಯಜ್ಞ
ಯಾಗಾದಿಗಳ ಕುತಂತ್ರ
ಬಸವ ಧರ್ಮಕ್ಕೇ ಹೇಳುತಿಹರಲ್ಲ
ತಿಥಿಯ ಮಂತ್ರ

ಇಂತಹ ರಾಜಕೀಯದವರ ನಂಬುವು
ದಾದರೂ ಎಂತಯ್ಯ ಸಿದ್ಧರಸಿದ್ಧ
ಮರುಳಸಿದ್ಧ ಪ್ರಭುವೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.