ಜನರು ನೀಡಿದ ತೆರಿಗೆ ಹಣ
ಆಗಬಾರದು ದುರ್ಬಳಕೆ
ಈಗ ಬಂದಿದೆ ಮತದಾರನ ಆಯ್ಕೆ
ಅರ್ಹರಿಗೆ ನೀಡಬೇಕು ಅಧಿಕಾರ
ತೂಕಡಿಸಿದರೆ ಮತದಾರ
ಕಣ್ಣಿಗೆ ಬೀಳುತ್ತೆ ಖಾರ!
ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.