ADVERTISEMENT

ಅಧಿಕಾರ

ಸಿ.ಜಿ.ವೆಂಕಟೇಶ್ವರ, ಗೌರಿಬಿದನೂರು
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ಇದು ಚುನಾವಣೆ ಕಾಲ
ಜಿಗಿತವೀರರಿಗೆ ಸಕಾಲ
ಮನವಾಗಿದೆ ಚಂಚಲ
ಒಮ್ಮೆ ಬೇಕು ಕಮಲ
ಮತ್ತೊಮ್ಮೆ ಚೆಂದ ದಳ
ನೆಪಮಾತ್ರ ಕರಕಮಲದಳ
ಇವರಿಗೆ ಹಣ ಅಧಿಕಾರ ಸಕಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.