ಇದು ಚುನಾವಣೆ ಕಾಲ
ಜಿಗಿತವೀರರಿಗೆ ಸಕಾಲ
ಮನವಾಗಿದೆ ಚಂಚಲ
ಒಮ್ಮೆ ಬೇಕು ಕಮಲ
ಮತ್ತೊಮ್ಮೆ ಚೆಂದ ದಳ
ನೆಪಮಾತ್ರ ಕರಕಮಲದಳ
ಇವರಿಗೆ ಹಣ ಅಧಿಕಾರ ಸಕಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.