ಭ್ರಷ್ಟಾಚಾರದ ವಿಷಯ ಬಂದಾಗ ಮಾಧ್ಯಮದವರಾಗಲೀ ಜನಸಾಮಾನ್ಯರಾಗಲೀ ದೂರುವುದು ರಾಜಕಾರಣಿಗಳನ್ನೇ. ಹಾಗಿದ್ದರೆ ಮಾಧ್ಯಮದವರು, ಅಧಿಕಾರಿಗಳು ಸಾಚಾಗಳೇ?
ದುಡ್ಡು ಕೊಟ್ಟು ಮತ ಪಡೆದ ರಾಜಕಾರಣಿಯು ವಾಮ ಮಾರ್ಗದಲ್ಲಿ ಹಣ ಮಾಡುವುದು ಭ್ರಷ್ಟಾಚಾರವಾದರೆ, ಹಣ ಪಡೆದು ಮತ ಮಾರಿದ ಪ್ರಜೆಯೂ ಭ್ರಷ್ಟನಲ್ಲವೇ?
-ಸಂತೋಷ್ ಹ. ರಾಯ್ಕರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.