ಮಾಂಸದಂಗಡಿಗೆ ಧನಸಹಾಯ
ಲಿಕ್ಕರ್, ಬಿಯರ್ಗೆ ವ್ಯಾಟ್ ರದ್ದು
ಮಹಾಮಸ್ತಕಾಭಿಷೇಕಕ್ಕೆ
175 ಕೋಟಿ ವ್ಯಯ
ಸಾಲ ಮನ್ನಾ ವಿಷಯದಲ್ಲಿ
ರೈತನಿಗೆ ಮಾತ್ರ ಅಪಜಯ
ಇದೇ ನಮ್ಮ ಆಯ‘ವ್ಯಯ’!
-ಕಿರಣ್ ಕರಲಟ್ಟಿ, ಬನಹಟ್ಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.