ADVERTISEMENT

ಉಳಿದವರು ಯಾರು?

ಎಚ್.ಆರ್.ದೊರೆಸ್ವಾಮಿ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಭಾರತೀಯ ಪತ್ರಿಕಾ ಮಂಡಲಿಯ ಅಧ್ಯಕ್ಷರಾದ ಮಾರ್ಕಂಡೇಯ ಕಾಟ್ಜು ಅವರು ಶೇ.90 ರಷ್ಟು ಭಾರತೀಯರು ಮೂರ್ಖರು ಎಂದು ಹೇಳಿ ಸತ್ಯವೊಂದನ್ನು ಅನಾವರಣಗೊಳಿಸಿದ್ದಾರೆ. ಅವರು ಹೇಳದೆ ಬಿಟ್ಟಿರುವ ಇನ್ನೊಂದು ಸತ್ಯವೆಂದರೆ ಇನ್ನುಳಿದ ಶೇ.10 ರಷ್ಟು ಭಾರತೀಯರು ಶತಮೂರ್ಖರು. ಅಲ್ಲಿಗೆ ಎಲ್ಲ ಭಾರತೀಯರನ್ನು ಇಡಿಯಾಗಿ ಒಳಗೊಂಡಂತಾಯಿತು ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.