ಮುಖ್ಯಮಂತ್ರಿ
ಮನೆಯಲ್ಲಾಯಿತು
ಒತ್ತೆಕೋಲ
ಅಭಯ ನುಡಿಯಿತಂತೆ
ಭೂತ-`ಹೆದರಿಕೆ ಬೇಡ,
ಸಿ.ಎಂ. ಪಟ್ಟಕ್ಕೆ
ತೊಂದರೆಯಿಲ್ಲ~
ಆದರೂ ಭಯ!
ಅವಕಾಶಕೊಟ್ಟ
`ಮಹಾ `ದೇವಭಕ್ತ~
ಇನ್ನೊಬ್ಬ ಇದ್ದಾರಲ್ಲ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.